ಭಟ್ಕಳ : ಬೆಂಗಳೂರಿನಲ್ಲಿ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರಾದ ಪ್ರೊಫೆಸರ್ ನಾಗೇಶ ನಾಯ್ಕ, ಮಾರುಕೇರಿ ಪಂಚಾಯತ ಉಪಾಧ್ಯಕರಾದ ಎಂ.ಡಿ.ನಾಯ್ಕ, ಇವರು ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಭಟ್ಕಳದಲ್ಲಿ I.ಖ.ಃ.ಕಾಮಗಾರಿಯ ಅವ್ಯವಸ್ಥೆ, ಮತ್ತು ಕಿತ್ರೆ ರಸ್ತೆಯ ತಿರುವುಗಳನ್ನು ಬದಲಿಸಿ ಹೊಸ ರಸ್ತೆ ನಿರ್ಮಿಸುವ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು

More Stories
ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೋಹನ ನಾಯ್ಕ ಅವಿರೋಧವಾಗಿ ಆಯ್ಕೆ
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ