March 1, 2026

ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಚಕ್ ಹಸ್ತಾಂತರ

ಹೊನ್ನಾವರ: ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನುಗಾರಿಕೆ ನಡೆಸುವರಿಗೆ ಲೈಪ್ ಜಾಕೆಟ್ ಮತ್ತು ಇತರೆ ಸಲಕರಣೆ, ಜೀವ ರಕ್ಷಕ ಸಾಧನವನ್ನು ಸಚಿವರ ಕಾರ್ಯಲಯದಲ್ಲಿ ಬುಧವಾರ ವಿತರಿಸಿದರು.

ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಮೃತಪಟ್ಟ ನಾರಾಯಣ ಖಾರ್ವಿ ಇವರಿಗೆ 5 ಲಕ್ಷದ ಚೆಕ್ ಹಾಗೂ ವಾಮನ ಮೇಸ್ತ ಇವರಿಗೆ 8 ಲಕ್ಷದ ಚೆಕ್ ಮೃತರ ವಾರಸದಾರರಿಗೆ ವಿತರಿಸಲಾಯಿತು. ಈ ವೇಳೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕ ಚೇತನಕುಮಾರ, ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.

About The Author

error: Content is protected !!