
ಹೊನ್ನಾವರ: ತಾಲೂಕಿನ ಮೂಲತಃ ಹೊಸಾಕುಳಿ ಗ್ರಾಮದವರಾದ ಪ್ರಸ್ತುತ ಜಲವಳ್ಳಿ ಗ್ರಾಮದ ನಿವಾಸಿಯಾದ ರಾಮ ಗಣೇಶ ಹೆಗಡೆ (78) ನಿಧನರಾದರು. ಇವರು ಒರ್ವ ಪುತ್ರಿ ಪುತ್ರರಾದ ಬಿಜೆಪಿ ಮುಖಂಡರಾದ ಎಚ್ ಆರ್ ಗಣೇಶ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾದ ಶಿವರಾಮ ಹೆಬ್ಬಾರ, ಮಾಜಿ ಶಾಸಕ ಸುನೀಲ್ ನಾಯ್ಕ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ, ವಿ.ಎನ್. ಭಟ್ಟ ಅಳ್ಳಂಕಿ, ಮಂಜುನಾಥ ನಾಯ್ಕ ಗೇರುಸೊಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
More Stories
ಹೊನ್ನಾವರ ಮಹರ್ಷಿ ವಾಲ್ಮೀಕಿ ಜಯಂತಿ
ವಿ.ಸೀತಾರಾಮಯ್ಯ ಒಂದು ಪಟ್ಟಾಂಗ ಎನ್ನುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
ಹೆಲ್ಮೆಟ್ ಧರಿಸಿ ಜೀವ ಕಾಪಾಡಿ! ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಿದ ಭಟ್ಕಳ ಪೋಲಿಸ್ ಅಧಿಕಾರಿಗಳು