March 2, 2026

ಶ್ರೀ ಗುರು ಮಡಿವಾಳ ಮಾಚಿದೇವ ಜಯಂತಿಯ

ಭಟ್ಕಳ ; ದಿನಾಂಕ 01/02/2026 ರಂದು ನಡೆದ ಶ್ರೀ ಗುರು ಮಡಿವಾಳ ಮಾಚಿದೇವ ಜಯಂತಿಯ ಕಾರ್ಯಕ್ರಮವು ನೂರಾರು ಸಮಾಜ ಭಾಂದವರ ಉಪಸ್ಥಿತಿಯಲ್ಲಿ ಹಾಗೂ ಮಾನ್ಯ ತಹಸೀಲ್ದಾರರ ಕಾರ್ಯಾಲಯದ ಸಹಯೋಗದೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಪೂರ್ವದಲ್ಲಿ ಗುರುಗಳ ಸ್ತುತಿ ಹಾಗೂ ಪೂಜೆಯೊಂದಿಗೆ ಪ್ರಾರಂಭವಾಯಿತು.

ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಕೆ.ಬಿ. ಮಡಿವಾಳ. ಶ್ರೀ ನಿತ್ಯಾನಂದ ತೀರ್ಥಹಳ್ಳಿ ರವರು ಗುರುಗಳ ಮಹಿಮೆ ಹಾಗೂ ಸಾಧನೆಗಳನ್ನು ವಿವರಿಸಿ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ನೂರಾರು ಸಮಾಜ ಭಾಂದವರು ಉಪಸ್ಥಿತರಿದ್ದರು.

About The Author

error: Content is protected !!