
ಹೊನ್ನಾವರ : ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದ ರಾಜ್ಯಮಟ್ಟ ದ ಯೋಗಾಸನ ಸ್ಪರ್ಧೆಯಲ್ಲಿ ಹೊನ್ನಾವರದ ಯೋಗ ಗುರು ರಾಜೇಶ್ವರಿ ಹೆಗಡೆ ನೇತೃತ್ವದಲ್ಲಿ ಚೈತನ್ಯ ವಿಕಾಸನ ಯೋಗ ಕೇಂದ್ರದ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿದಾರೆ,
ಹೊನ್ನಾವರ ಮಾನ್ವಿ, ಕುಮಾರ್ ನಾಯಕ್ ಇಡುಗುಂಜಿ, ನಮ್ರತದೇವ ಗೌಡ ಹಾಗೂ ಕವಲಕ್ಕಿ ನಿರುವತ್ತಿ ಕೊಡ್ಲು ಹಿರಿಯ ಯೋಗ ಪಟು ಮಂಜುನಾಥ್ ಗೌಡ ವಿಜೇತರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”