March 1, 2026

Month: February 2026

ಭಟ್ಕಳ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಮಾನತೆ, ಹಕ್ಕುಗಳು ಹಾಗೂ ಕಾನೂನು ಅರಿವು ಬೆಳೆಸುವ ಉದ್ದೇಶದಿಂದ ಚಿತ್ರಾಪುರದ ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ಮಂಗಳವಾರ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು...

ಭಟ್ಕಳ: ಕರ್ಣಾಟಕ ಬ್ಯಾಂಕ್ ಸಿ.ಎಸ್.ಆರ್. ಫಂಡ್‌ನಿಂದ ಇಲ್ಲಿನ ತಹಸೀಲ್ದಾರ್ ಭಟ್ಕಳ ಅವರ ಕಾರ್ಯಾಲಯಕ್ಕೆ ಎರಡು ಕಂಪ್ಯೂಟರ್ ಹಾಗೂ ಒಂದು ಝೆರಾಕ್ಸ್ ಮೆಶಿನ್‌ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ...

ಭಟ್ಕಳ: ಮುರ್ಡೇಶ್ವರ ಮತ್ತು ಭಟ್ಕಳ ಭಾಗದಲ್ಲಿ ಅಕ್ರಮ ಗಾಂಜಾ ಮಾರಾಟ, ಗಾಂಜಾ ಸೇವನೆ ಹಾಗೂ ಗೋ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ...

ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆ ಉಂಟಾಗಿದ್ದು, ಸಾರ್ವಜನಿಕರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು...

ಭಟ್ಕಳ:ಭಟ್ಕಳ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಬಳಿಕವೂ ಹತ್ತು ತಿಂಗಳಿನಿಂದ ಬಿಲ್ ಪಾವತಿ ಆಗದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ 3ನೇ ದರ್ಜೆಯ ಸಿವಿಲ್ ಗುತ್ತಿಗೆದಾರ...

ಭಟ್ಕಳ: ಕರಾವಳಿಯ ಸಂಪ್ರದಾಯಬದ್ಧ ಕಲಾರೂಪ ಯಕ್ಷಗಾನ ಎಂದರೆ ಸಾಕು, ಮನಸ್ಸು ಸ್ವತಃ ರಂಗಸ್ಥಳದತ್ತ ಸೆಳೆಯುತ್ತದೆ. ಈ ಕಲೆ ಅನೇಕ ಮಂದಿಯ ಹೃದಯ ಗೆದ್ದಿದ್ದು, ವೃತ್ತಿ ಬೇರೆ ಇದ್ದರೂ...

ಭಟ್ಕಳ: ಸಹಕಾರಿ ಕ್ಷೇತ್ರದಲ್ಲಿ ಠೇವಣಿದಾರರು, ಸಾಲಗಾರರು ಹಾಗೂ ನಿರ್ದೇಶಕ ಮಂಡಳಿಯ ಪರಸ್ಪರ ವಿಶ್ವಾಸವೇ ಸಂಘಗಳ ಬಲವಾಗಿದ್ದು, ಅದು ಉಳಿದರೆ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಶ್ರೀಮದ್...

ಹೊನ್ನಾವರ: ರಾಜ್ಯ ಆಡಳಿತ ಸುಧಾರಣ ಆಯೊಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭೇಟಿಯಾದರು. ದೇಶಪಾಂಡೆ ಅವರು ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು...

ಭಟ್ಕಳ : ವ್ಯವಹಾರ ಜ್ಞಾನಕ್ಕೆ ವೇದಿಕೆಭಟ್ಕಳ: ಪಾಲಕರು ತಮ್ಮ ಮಕ್ಕಳ ಜೊತೆಗೂಡಿ ದಿನನಿತ್ಯದ ಸಾಮಾನು ಖರೀದಿಗೆ ತೆರಳಬೇಕು. ಇದರಿಂದ ಕೊಳ್ಳುವ-ಮಾರುವ ಜ್ಞಾನ ಮಕ್ಕಳಿಗೂ ಲಭಿಸಿ, ಹಣದ ಮೌಲ್ಯ...

ಭಟ್ಕಳ: ಯುವಶಕ್ತಿಯ ಬಲ, ಶಿಸ್ತಿನ ಪ್ರದರ್ಶನ ಮತ್ತು ಕಠಿಣ ಪರಿಶ್ರಮದ ಪ್ರತಿಬಿಂಬವಾಗಿ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ ಇಲ್ಲಿನ ಆನಂದಾಶ್ರಮ ಕಾನ್ವೆಂಟ್ ಆವರಣದಲ್ಲಿ ಜರುಗಿತು. ರಾಜ್ಯದ ವಿವಿಧ...

error: Content is protected !!