ಹೊನ್ನಾವರ : ಸಹಕಾರಿ ಕ್ಷೇತ್ರದ ಧುರೀಣರು ಮಾದರಿ ಕೃಷಿಕರಾಗಿದ್ದ ಪಿ.ಎಸ್.ಭಟ್ ಉಪ್ಪೊಣಿ (69) ಬುಧುವಾರ ಹೃದಯಘಾತದಿಂದ ನಿಧನರಾದರು.
ಸಾವಯವ ಕೃಷಿಕರಾಗಿದ್ದ ಹೊನ್ನಾವರ ತಾಲೂಕಿನ ಉಪ್ಪೋಣಿಯ ಪಿ.ಎಸ್.ಭಟ್ ಉಪ್ಪೋಣಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಗಿ ಮಾರ್ಕೆಂಟಿಗ್ ಸೊಸೈಟಿ ಮತ್ತು ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದರು. ವಿವಿಧ ಹೋರಾಟದ ಮೂಲಕ ಚಿರಪರಿಚಿತರಾಗಿದ್ದರು. ಇವರ ನಿಧನಕ್ಕೆ ವಿವಿಧ ಪಕ್ಷದ ಮುಖಂಡರು, ವಿವಿಧ ಸಂಘಟನೆಯ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಸತ್ಯಸಾಯಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ
ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ವಿಶೇಷ ಚೇತನರ ದಿನ ಆಚರಿಸಲಾಯಿತು.
ಸೇವೆಯಿಂದಲೇ ಸಂತೃಪ್ತಿ – ಡಾ. ಡಿ. ಎಲ್. ಹೆಬ್ಬಾರ