July 15, 2026

Month: July 2026

ಕೃಷ್ಣರಾಜಪೇಟೆ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕಿನ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಕ್ಷ್ಮೀಪುರ ಗ್ರಾಮದ ಚಂದ್ರೇಗೌಡ ಅವರು ಅವಿರೋಧವಾಗಿ...

ಭಟ್ಕಳ: ರಾಷ್ಟ್ರೀಯ ಹೆದ್ದಾರಿ–66ರ ಕಾಯ್ಕಿಣಿ ಗ್ರಾಮ ಪಂಚಾಯಿತಿ ಕ್ರಾಸ್ ಸಮೀಪ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಲಾರಿ–ಸ್ಕೂಟಿ ಅಪಘಾತದಲ್ಲಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆದ್ದಾರಿ ಕಾಮಗಾರಿಯ...

ಕೇವಲ ರಾಜಕಾರಣಿಗಳಿಗೆ ಸೀಮಿತಗೊಳಿಸದೆ, ಅಂದು ತಿರುಮಲದಲ್ಲಿರುವ ಕರ್ನಾಟಕದ ಗಣ್ಯರಿಗೂ ಅವಕಾಶ ನೀಡುವುದು ಸೂಕ್ತ ಮುಖ್ಯಮಂತ್ರಿಯವರ ಧಾರ್ಮಿಕ ಆಸಕ್ತಿ ಶ್ಲಾಘನೀಯ; ಟಿಟಿಡಿ ಸದಸ್ಯ ಭಾನುಪ್ರಕಾಶ್ ಪ್ರತಿಕ್ರಿಯೆಗೆ ಆಕ್ಷೇಪ. ಬೆಂಗಳೂರು,...

ಹೊನ್ನಾವರ: ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಜಾಗೃತ ಶಕ್ತಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ, ತಾಲೂಕಿನ ನೀಲಗೋಡಿನ ಶ್ರೀ ಯಕ್ಷಚೌಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಅಮವಾಸ್ಯೆಯ ನಿಮಿತ್ತ ನವಚಂಡಿಕಾ...

ಭಟ್ಕಳ: ತಾಲೂಕಿನ ಹೊನ್ನೆಗದ್ದೆಯ ಯುವಕ ಪ್ರಜ್ವಲ್ ಭಾಸ್ಕರ್ ನಾಯ್ಕ್ ಅವರು ಲಂಡನ್‌ನ ಪ್ರತಿಷ್ಠಿತ ‘ಸೌತ್ ಶೀಲ್ಡ್ಸ್ ಮೆರೈನ್ ಶಾಲೆ’ಯಲ್ಲಿ (South Shields Marine School) ಅಡ್ವಾನ್ಸ್ಡ್ ನಾಟಿಕಲ್...

ಬೈಲೂರು: ಮುಂಬೈನ ಪ್ರಖ್ಯಾತ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂಸ್ಥೆಯಾದ ‘ಶ್ರೀ ಅನಿರುದ್ಧ ಉಪಾಸನಾ ಫೌಂಡೇಶನ್’ (ಸದ್ಗುರು ಅನಿರುದ್ಧ ಬಾಪು ಟ್ರಸ್ಟ್) ವತಿಯಿಂದ ಬೈಲೂರು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ...

ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಾರ್ ಮತ್ತು ವಿಂಡ್ ಪವರ್ (ಪವನ ವಿದ್ಯುತ್) ಕಂಪನಿಗಳ ಹಾವಳಿ ಮಿತಿ ಮೀರಿದ್ದು, ರೈತರಿಗೆ ವಂಚನೆ ಹಾಗೂ ಸರ್ಕಾರಕ್ಕೆ...

ಮುರ್ಡೇಶ್ವರ: ಭಟ್ಕಳ ತಾಲೂಕಾ ಹವ್ಯಕ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜುಲೈ 26ರಂದು ಮುರ್ಡೇಶ್ವರ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ...

ಅಥಣಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಭೌತಿಕ ವಿಕಸನಕ್ಕೆ ಶಾಲೆಯಲ್ಲಿ ಉತ್ತಮ ವೇದಿಕೆಯ ಅಗತ್ಯವಿದ್ದು,...

ಬೆಂಗಳೂರು/ಭಟ್ಕಳ: ದೇಶಾದ್ಯಂತ ಮೂಲಸೌಕರ್ಯಗಳ ಕೊರತೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕುಸಿತದಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆಯೇ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 163 ವರ್ಷ...

error: Content is protected !!