September 3, 2026

Month: July 2026

ಕೂಡ್ಲಿಗಿ (ವಿಜಯನಗರ): "ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಅವರು ಅಪಾರ ಸಂಘಟನಾ ಚತುರರಾಗಿದ್ದು, ಜನಪ್ರಿಯ ಮಾದರಿ ಶಾಸಕರಾಗಿ ಜನಮನ ಗೆದ್ದಿದ್ದಾರೆ," ಎಂದು ಎಐಸಿಸಿ...

ಹೊನ್ನಾವರ:  ಕರಾವಳಿ ಭಾಗದಲ್ಲಿ 61 ದಿನಗಳ ಮಾನ್ಸೂನ್ ಟ್ರಾಲಿಂಗ್ ನಿಷೇಧದ ಅವಧಿ ಮುಕ್ತಾಯಗೊಂಡಿದ್ದು, ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹೊನ್ನಾವರದ...

ಕಾಮಕೋಡ ದೇವರಕಾಡಿನಲ್ಲಿ ವನಮಹೋತ್ಸವ ಕಾರ್ಯಕ್ರಮ ವಿಜ್ಞಾನಿ ಡಾ. ಎಂ. ಡಿ. ಸುಭಾಷ್ ಚಂದ್ರನ್ ಅವರಿಗೆ ಸನ್ಮಾನ ಹೊನ್ನಾವರ: "ಕಾನೂನಿನಂತೆ ನಮ್ಮ ಕೆಲಸವನ್ನು ನಾವು ನಿಭಾಯಿಸುವುದರಲ್ಲಿ ಬದುಕಿನ ಸಾರ್ಥಕತೆಯಿದೆ....

ಸ್ವರ್ಣವಲ್ಲೀ ಶ್ರೀ ಹಾಗೂ ಬಂಗಾರಮಕ್ಕಿ ಶ್ರೀಗಳಿಂದ ಚಾತುರ್ಮಾಸದಲ್ಲಿ 'ಹಸಿರು ಸಂಕಲ್ಪ' ಜನಾಂದೋಲನ ಕೋರ್ಟ್ ತಡೆಯಾಜ್ಞೆ ಇದ್ದರೂ ಗೇರುಸೊಪ್ಪೆಯ ಬೇಗೋಡಿ ಕಾಡಿನಲ್ಲಿ ಸಿಬ್ಬಂದಿಯಿಂದ ಸಮೀಕ್ಷೆ ಅಭಿವೃದ್ಧಿಯ ನೆಪದಲ್ಲಿ ಪರಿಸರ...

ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದಿಂದ ಗುರುಭಿಕ್ಷಾ ಸೇವೆ ಅಕಾಲದಲ್ಲಿ ಸೇವಿಸಿದ ಆಹಾರ ಆರೋಗ್ಯಕ್ಕೆ ತೀವ್ರ ಹಾನಿಕಾರಕ ರುಚಿಯಿದೆ ಎಂದು ಮಿತಿಮೀರಿ ತಿನ್ನುವುದರಿಂದ ದೇಹಕ್ಕೆ ಆಪತ್ತು ಗೋಕರ್ಣ (ಜುಲೈ...

ಹೊನ್ನಾವರ:  ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದ ಅಪರೂಪದ ಹಾಸ್ಯ ಕಲಾವಿದ, ತಮ್ಮ ಸಹಜ ಹಾಗೂ ಸಭ್ಯ ಹಾಸ್ಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದ ಶ್ರೀಧರ ಭಟ್...

ಹೊನ್ನಾವರ: ಯಕ್ಷರಂಗದ ಅಪ್ರತಿಮ 'ಹಾಸ್ಯ ಚಕ್ರವರ್ತಿ' ಎಂದೇ ಜನಮನ್ನಣೆ ಪಡೆದಿದ್ದ ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಧರ ಭಟ್ ಕಾಸರಕೋಡು (52) ಅವರು ಶುಕ್ರವಾರ ನಿಧನರಾಗಿದ್ದಾರೆ. ಮೂರುವರೆ ದಶಕಗಳಿಗೂ...

ಬೇಡ್ತಿ, ಅಘನಾಶಿನಿ ನದಿ ತಿರುವು ಹಾಗೂ ಶರಾವತಿ ಯೋಜನೆಯ ವಿರುದ್ಧ ಧ್ವನಿ ರಾಜ್ಯ-ಕೇಂದ್ರ ಸರ್ಕಾರಗಳಿಗೆ 10,000ಕ್ಕೂ ಅಧಿಕ ಮನವಿ ಪತ್ರ ರವಾನಿಸುವ ಗುರಿ ಧರ್ಮಸಾಧನೆಯೊಂದಿಗೆ ಪರಿಸರ ಸಂರಕ್ಷಣೆಗೆ...

ಮಿತಿಮೀರಿದ ಸೊಪ್ಪು-ತರಕಾರಿ ಸೇವನೆ ದೇಹಕ್ಕೆ ಹಾನಿಕಾರಕ ಬೆಳಿಗ್ಗೆ 4 ಗಂಟೆಗೆ ಆಹಾರ ಸೇವಿಸುವ ಯುವಕರ ಪ್ರವೃತ್ತಿ ಸರಿಯಲ್ಲ: ಶ್ರೀಗಳ ಕಳವಳ ಚಾತುರ್ಮಾಸ್ಯದಲ್ಲಿ ಅನಾವರಣಗೊಳ್ಳಲಿದೆ 300ಕ್ಕೂ ಅಧಿಕ ಪಾರಂಪರಿಕ...

ಅಥಣಿ / ಸತ್ತಿ:   ಬೆಳಗಾವಿ ಜಿಲ್ಲೆಯ ಸತ್ತಿ ಡಿಸಿಸಿ ಬ್ಯಾಂಕ್ ಶಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಂಕ್‌ನ ನಿರ್ದೇಶಕರೊಬ್ಬರು ನೇರವಾಗಿ ಶಾಖೆಗೆ ಭೇಟಿ ನೀಡಿ ರೈತರು, ಮಹಿಳೆಯರು...

error: Content is protected !!