ಭಟ್ಕಳ: ತಾಲೂಕಿನ ಬಸ್ತಿಮಕ್ಕಿ ನ್ಯಾಷನಲ್ ಕಾಲೋನಿ ಮಾರ್ಗದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ವ್ಯಕ್ತಿ ವಿರುದ್ಧ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಆರೋಪಿ ಈಶ್ವರ ದುರ್ಗಪ್ಪ ನಾಯ್ಕ (ದೊಡ್ಡಬಲಸೆ, ಬೈಲೂರ) ನಿವಾಸಿ ಎಂದು ಗುರುತಿಸಲಾಗಿದ್ದು, ಪೊಲೀಸರು ನಡೆಸಿದ ದಾಳಿಯಲ್ಲಿ ಹೇಯ್ವರ್ಡ್ಸ್ ಚಿಯರ್ಸ್ ವಿಸ್ಕಿ 10 ಪ್ಯಾಕೇಟ್ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಸಂಬAಧ ಪಿಎಸ್ಐ ಹಣುಮಂತ ಬಿರಾದಾರ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

More Stories
ಚಿಪ್ಪಿಕಲ್ಲು ತೆಗೆಯಲು ಹೋದವರ ದುರಂತ ಸಾವು ; ಒಂದೆ ಸ್ಥಳದಲ್ಲಿ ೮ ಶವಗಳ ಅಂತ್ಯಸ0ಸ್ಕಾರ, ಸಾವಿನ ಸಂಖ್ಯೆ ೧೧ಕ್ಕೆ
ಮುರಿನಕಟ್ಟೆ ಧ್ವಂಸ ಪ್ರಕರಣ ಉದ್ವಿಗ್ನತೆ: ಠಾಣೆ ಎದುರು ಧರಣಿ, ಭಟ್ಕಳ-ಜಾಲಿಯಲ್ಲಿ 144 ಸೆಕ್ಷನ್ ಜಾರಿ
ಬಕ್ರೀದ್ ಹಿನ್ನೆಲೆ ಭಟ್ಕಳದಲ್ಲಿ ಕಟ್ಟೆಚ್ಚರ: ಮೇ 30ರವರೆಗೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲೇ ಇರಲು ಸೂಚನೆ