ಶಿರಸಿ: ನಗರದ ಯೋಗಮಂದಿರದಲ್ಲಿ
ಹರಿದಾಸರತ್ನ ನಾರಾಯಣ ದಾಸರಿಂದ ರವಿವಾರದಿಂದ ಫೆ.೭ ಶನಿವಾರದ ವರೆಗೆ ಪ್ರತಿದಿನ ಸಂಜೆ 4 ರಿಂದ 6ಗಂಟೆಯ ವರೆಗೆ
ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ ಆರಂಭವಾಗಿದೆ. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಚೇತನಾ ಹೆಗಡೆ ಸಹಕರಿಸುತ್ತಿದ್ದಾರೆ. ಈ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು
ಯೋಗಮಂದಿರದ ಪ್ರಕಟಣೆ ತಿಳಿಸಿದೆ.

More Stories
29ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ
ಯೋಗ ಮಂದಿರದ 29 ನೇ ವಾರ್ಷಿಕೋತ್ಸವ ಜ.31 ರಂದು
ಮಧ್ಯವರ್ಜನ ಶಿಬಿರದಲ್ಲಿ ಆರೋಗ್ಯ ಇಲಾಖೆಯಿಂದ ಗ್ರೀನ್ ಕೇರ್ ಕಲಾತಂಡದಿಂದ ಜಾಗೃತಿ ಕಾರ್ಯಕ್ರಮ