ಶಿರಸಿ: ನಗರದ ಯೋಗಮಂದಿರದಲ್ಲಿ
ಹರಿದಾಸರತ್ನ ನಾರಾಯಣ ದಾಸರಿಂದ ರವಿವಾರದಿಂದ ಫೆ.೭ ಶನಿವಾರದ ವರೆಗೆ ಪ್ರತಿದಿನ ಸಂಜೆ 4 ರಿಂದ 6ಗಂಟೆಯ ವರೆಗೆ
ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ ಆರಂಭವಾಗಿದೆ. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಚೇತನಾ ಹೆಗಡೆ ಸಹಕರಿಸುತ್ತಿದ್ದಾರೆ. ಈ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು
ಯೋಗಮಂದಿರದ ಪ್ರಕಟಣೆ ತಿಳಿಸಿದೆ.

More Stories
ಸ್ಟೂಡೆಂಟ್ಸ್ ಹೋಂ ವಿದ್ಯಾರ್ಥಿನಿಲಯದಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಶ್ರೀ ಶಂಕರ ಜಯಂತಿ ಆಚರಣೆ – ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ವೈಭವದ ಕಾರ್ಯಕ್ರಮ
‘ಕನ್ನಡ ನುಡಿತೇರು–2026’ ಕಾರ್ಯಕ್ರಮ ಯಶಸ್ವಿ