ಶಿರಸಿ: ನಗರದ ಯೋಗಮಂದಿರದಲ್ಲಿ
ಹರಿದಾಸರತ್ನ ನಾರಾಯಣ ದಾಸರಿಂದ ರವಿವಾರದಿಂದ ಫೆ.೭ ಶನಿವಾರದ ವರೆಗೆ ಪ್ರತಿದಿನ ಸಂಜೆ 4 ರಿಂದ 6ಗಂಟೆಯ ವರೆಗೆ
ಸಂಪೂರ್ಣ ರಾಮಾಯಣ ಕೀರ್ತನಾ ಸಪ್ತಾಹ ಆರಂಭವಾಗಿದೆ. ತಬಲಾದಲ್ಲಿ ರಾಮದಾಸ ಭಟ್ಟ, ಹಾರ್ಮೋನಿಯಂದಲ್ಲಿ ಚೇತನಾ ಹೆಗಡೆ ಸಹಕರಿಸುತ್ತಿದ್ದಾರೆ. ಈ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು
ಯೋಗಮಂದಿರದ ಪ್ರಕಟಣೆ ತಿಳಿಸಿದೆ.

More Stories
ತಂತ್ರಜ್ಞಾನವು ರೋಗನಿರ್ಣಯವನ್ನು ಸುಧಾರಿಸುತ್ತದೆ: ಉದಯಶಂಕರ ಭಂಡಾರಿ ಅಭಿಪ್ರಾಯ
ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಕ್ರಮ ಸಾರಾಯಿ, ಗಾಂಜಾ ಹಾವಳಿ ತಡೆಗೆ ಆಗ್ರಹ: ಜೂನ್ 16ಕ್ಕೆ ಭಾರಿ ಪ್ರತಿಭಟನೆ
ಕ್ಷಯ ರೋಗವು ಶ್ವಾಸಕೋಶವನ್ನು ಬಾಧಿಸುತ್ತದೆ. – ಡಾ. ಸೌಮ್ಯಾ