ಹೊನ್ನಾವರ: ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನುಗಾರಿಕೆ ನಡೆಸುವರಿಗೆ ಲೈಪ್ ಜಾಕೆಟ್ ಮತ್ತು ಇತರೆ ಸಲಕರಣೆ, ಜೀವ ರಕ್ಷಕ ಸಾಧನವನ್ನು ಸಚಿವರ ಕಾರ್ಯಲಯದಲ್ಲಿ ಬುಧವಾರ ವಿತರಿಸಿದರು.
ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಮೃತಪಟ್ಟ ನಾರಾಯಣ ಖಾರ್ವಿ ಇವರಿಗೆ 5 ಲಕ್ಷದ ಚೆಕ್ ಹಾಗೂ ವಾಮನ ಮೇಸ್ತ ಇವರಿಗೆ 8 ಲಕ್ಷದ ಚೆಕ್ ಮೃತರ ವಾರಸದಾರರಿಗೆ ವಿತರಿಸಲಾಯಿತು. ಈ ವೇಳೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕ ಚೇತನಕುಮಾರ, ಹಾಗೂ ಇಲಾಖೆಯ ಸಿಬ್ಬಂದಿಗಳು ಇದ್ದರು.

More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು