March 6, 2026

ಅರೇಅಂಗಡಿ ಸರ್ಕಲ್ ಬಳಿ ಸಿಸಿ ಕ್ಯಾಮರಾ ಅಳವಡಿಸುವಂತೆ ಆಗ್ರಹ

ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ‌ ಇತ್ತಿಚೀಗೆ ಸರಣಿ ಅಂಗಡಿ ಕಳ್ಳತನ, ಹಾಗೂ ಅನೈತಿಕ ಚಟುವಟಿಕೆ ಕಡಿವಾಣ ಹಾಕಲು, ಅರೇಅಂಗಡಿಯ ಕರಿಕಾನ ಪರಮೇಶ್ವರಿ ಕಮಾನಿನ ಮಂಭಾಗದಲ್ಲಿ ನಾಲ್ಕು ಕಡೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ಪಷ್ಟ ಕಾಣುವಂತೆ ಸಿಸಿ ಕ್ಯಾಮರ ಅಳವಡಿಸುವಂತೆ ಸಾಮಾಜಿಕ ಕಾರ್ಯಕರ್ತ ಮಣಿಕಂಠ ಶೆಟ್ಟಿ ಸ್ಥಳಿಯ ಹೊಸಾಕುಳಿ ಗ್ರಾ.ಪಂ. ಮನವಿ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ವರದಿ: ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!