ಕಾರ್ಕಳ : ಶ್ರೀ ವಿಶ್ವೇಶ್ವರ ವೇಣುಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಆಚರಣೆ ಶಂಕರ ಸಮಿತಿಯ ವತಿಯಿಂದ ನಡೆಯಿತು. ಶಂಕರ ಸಮಿತಿಯ ಅಧ್ಯಕ್ಷ ರು ಕೆ. ಮುರಳೀಧರ ಶರ್ಮ ನಿಟ್ಟೆ, ಉಪನ್ಯಾಸಕರು ಗಣೇಶ್ ಜಾಲ್ಸೂರು ಅಧ್ಯಾಪಕ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ, ಮತ್ತು ಸತೀಶ್ ಆಚಾರ್ಯ ಕಾರ್ಯದರ್ಶಿ, ಮುಂತಾದವರು ಭಾಗವಹಿಸಿದರು.
ವರದಿ : ಅರುಣ ಭಟ್ ಕಾರ್ಕಳ

More Stories
ಕಾರ್ಕಳದಲ್ಲಿ ಏಪ್ರಿಲ್ 24–26ರವರೆಗೆ ಬೃಹತ್ ಹಲಸಿನ ಮೇಳ
2027 ಫೆಬ್ರವರಿಯಲ್ಲಿ ಕಾರ್ಕಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಾಭಿಷೇಕ: ಲೋಗೋ ಹಾಗೂ ಕಾರ್ಯಾಲಯ ಉದ್ಘಾಟನೆ
ಅಜೆಕಾರು ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರಾಮಹೋತ್ಸವ