ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ ಸ್ವರ ಲಯ ಸಂಗೀತ ಭೈಠಕ್ ಮೇ.೭ರಂದು ಸಂಜೆ ೫.೩೦ರಿಂದ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಗೌತಮ್ ಹೆಗಡೆ ಮತ್ತು ವಿಜೇತಾ ಹೆಗಡೆ ಇವರ ಗಾಯನ ಹಾಗೂ ರಾಮಕೃಷ್ಣ ಹೆಗಡೆ ಅವರು ಸಿತಾರ್ ಕಾರ್ಯಕ್ರಮ ನೀಡುವರು. ಇವರಿಗೆ ಸಹಕಲಾವಿದರಾಗಿ ರಾಮದಾಸ್ ಭಟ್, ಸಂದೇಶ ಹೆಗಡೆ ಹಾಗೂ ರಚಿತ್ ಹೆಗಡೆ, ತಬಲ ಸಹಕಾರ ನೀಡುವರು ಹಾಗೂ ಪ್ರಜ್ವಲ್ ಹೆಗಡೆ, ಉನ್ನತಿ ಕಾಮತ್ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.


More Stories
ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ 59ನೇ ವರ್ಧಂತಿ ಉತ್ಸವ: ರಕ್ತದಾನ, ಆರೋಗ್ಯ ಶಿಬಿರ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನ
ಸ್ವರ್ಣವಲ್ಲೀ ಮಠದ ಕಿರಿಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ವಿಶ್ವ ಯೋಗ ದಿನಾಚರಣೆ: ಸ್ವತಃ ಯೋಗಾಸನ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು
ಬಿವಿಟಿಯ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೋಹನ ಭಾಸ್ಕರ ಹೆಗಡೆ ಅಧಿಕಾರ ಸ್ವೀಕಾರ