ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ ಸ್ವರ ಲಯ ಸಂಗೀತ ಭೈಠಕ್ ಮೇ.೭ರಂದು ಸಂಜೆ ೫.೩೦ರಿಂದ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಗೌತಮ್ ಹೆಗಡೆ ಮತ್ತು ವಿಜೇತಾ ಹೆಗಡೆ ಇವರ ಗಾಯನ ಹಾಗೂ ರಾಮಕೃಷ್ಣ ಹೆಗಡೆ ಅವರು ಸಿತಾರ್ ಕಾರ್ಯಕ್ರಮ ನೀಡುವರು. ಇವರಿಗೆ ಸಹಕಲಾವಿದರಾಗಿ ರಾಮದಾಸ್ ಭಟ್, ಸಂದೇಶ ಹೆಗಡೆ ಹಾಗೂ ರಚಿತ್ ಹೆಗಡೆ, ತಬಲ ಸಹಕಾರ ನೀಡುವರು ಹಾಗೂ ಪ್ರಜ್ವಲ್ ಹೆಗಡೆ, ಉನ್ನತಿ ಕಾಮತ್ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.


More Stories
ಜನರ ಆರೋಗ್ಯ ಸಂರಕ್ಷಣೆಗೆ ನಿಸರ್ಗಮನೆ ಮಹತ್ವದ ಕೊಡುಗೆಯಿದೆ : ನ್ಯಾ. ಹುದ್ದಾರ
ಶಿರಸೀಲಿ ಮೆಚ್ಚುಗೆ ಪಡೆದ ಶುನಶ್ಯೇಪ ನಾಟಕ
ಸಂಗೀತದ ನಾದದಲ್ಲಿ ಮಿಂದೇಳಿದ ವಾರ್ಷಿಕೋತ್ಸವ – ಕಲಾವಿದರಿಗೆ ಸನ್ಮಾನ