

ಹೋನ್ನಾವರ : ಕಾಸರಕೋಡ ಟೊಂಕ ಕಡಲತೀರದಲ್ಲಿ ರಿಡ್ಲೆ ಜಾತಿಯ ಕಡಲಾಮೆಯೊಂದು ಇಲ್ಲಿನ ಕಾಸರಕೋಡ ಟೊಂಕದ ಕಡಲತೀರದ 4ನೇ ಗೂಡಿನಲ್ಲಿ ಇಟ್ಟಿರುವ113 ಮೊಟ್ಟೆಗಳು ಒಡೆದು ಇಂದು 102ಮರಿಗಳು ಜನ್ಮತಾಳಿದೆ.

ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿ ಸ್ಥಳೀಯ ಜೈನಜಟಕೇಶ್ವರ ಸಂಘದ ಭಾಸ್ಕರ್ ತಾಂಡೇಲ, ರಮೇಶ ತಾಂಡೇಲ ಮತ್ತು ರಾಜುದತ್ತಾ ತಾಂಡೇಲ ನೇತೃತ್ವದಲ್ಲಿ ಕಡಲಾಮೆ ಮರಿಗಳನ್ನು ರವಿವಾರ ಮುಂಜಾನೆ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಯಿತು.ಈ ಸಂದರ್ಭದಲ್ಲಿ ಆಮೆ ಗೂಡುಗಳ ರಕ್ಷಣೆಗೆಂದೆ ಅರಣ್ಯ ಇಲಾಖೆಯಿಂದ ನಿಯೋಜಿಸಿರುವ ಉದಯ ತಾಂಡೇಲ ಮತ್ತು ಗುರು ಮಾದೇವ ತಾಂಡೇಲ ಹಾಗೂ ಸ್ಥಳೀಯ ವಿಠ್ಠಲ ತಾಂಡೇಲ, ಗಣಪತಿ ತಾಂಡೇಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

About The Author




More Stories
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!
ಡಿ. ದೇವರಾಜ ಅರಸು 111ನೇ ಜನ್ಮದಿನಾಚರಣೆ: ಸಾಧಕರ ಸ್ವಗೃಹದಲ್ಲೇ ಸನ್ಮಾನಿಸಿ ಗೌರವಿಸಿದ ಅರಸು ವಿಚಾರ ವೇದಿಕೆ.
ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ: ಹೊನ್ನಾವರದಲ್ಲಿ ಮಾಜಿ ಸಿಎಂ ಜನ್ಮದಿನಾಚರಣೆ.