August 9, 2026

Month: August 2026

ಭಟ್ಕಳ: ನಗರದ ಪ್ರತಿಷ್ಠಿತ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಶ್ರೀ ಗುರುಸುಧೀಂದ್ರ ಪದವಿ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾದ ‘ಬಿ.ಎಸ್ಸಿ. ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್ ಸೈನ್ಸ್’ ತರಗತಿಗಳನ್ನು ಉತ್ತರ ಕನ್ನಡ...

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಜನಜಾಗೃತಿ ಪ್ರಾದೇಶಿಕ ವಿಭಾಗದ ವತಿಯಿಂದ ವಿಪತ್ತು ನಿರ್ವಹಣಾ 'ಶೌರ್ಯ' ತಂಡದ ಸದಸ್ಯರಿಗೆ ಎನ್.ಡಿ.ಆರ್.ಎಫ್. (NDRF) ವತಿಯಿಂದ...

ಭೋಜನವೆಂಬುದು ತಪಸ್ಸು, ಸರಿಯಾದ ಆಹಾರ ಕ್ರಮದಿಂದ ರೋಗ-ಪಾಪ ನಾಶ ಗೋಕರ್ಣದ ಅಶೋಕೆಯಲ್ಲಿ ಹಾಲಕ್ಕಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ಸಲ್ಲಿಕೆ ಗೋಕರ್ಣ: "ಊಟ ಮಾಡದೆಯೇ ಋಷಿಗಳಂತೆ ತಪಸ್ಸನ್ನು ಆಚರಿಸುವುದು...

ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳು, ಆಂಟಿ ಕ್ರೈಮ್ ಅಂಡ್ ಆಂಟಿ ಕರಪ್ಷನ್ ಬ್ಯೂರೋ (ಹೊಸದಿಲ್ಲಿ) ಘಟಕದ ವತಿಯಿಂದ ನೂತನ ಸದಸ್ಯರಿಗೆ...

ಮಂಕಿ / ಭಟ್ಕಳ: ಬಡವರು, ವಿದ್ಯಾರ್ಥಿಗಳು ಹಾಗೂ ಶೋಷಿತ ಸಮುದಾಯಗಳ ಪರವಾಗಿ ಸದಾ ಧ್ವನಿಯೆತ್ತುತ್ತಿದ್ದ ಪ್ರಭಾವಿ ನಾಯಕ ಮಂಕಾಳ ಎಸ್. ವೈದ್ಯ ಅವರಿಗೆ ಸಚಿವ ಸ್ಥಾನ ತಪ್ಪಿಸಿರುವುದು...

ಹೊನ್ನಾವರ: ತಾಲೂಕಿನ ಕೆರೆಕೋಣದ ನಡಭಾಗ ಮೂಲದ ಎನ್. ಎಂ. ಗುರುಪ್ರಸಾದ್ ಅವರು ಕುವೆಂಪು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಿಂದ ಗೌರವಾನ್ವಿತ ಪಿಎಚ್.ಡಿ. (PhD) ಪದವಿಗೆ ಭಾಜನರಾಗಿದ್ದಾರೆ. ಆಗಸ್ಟ್...

ಭಟ್ಕಳ / ಬೆಂಗಳೂರು: ಡಿ.ಕೇ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಿಂದ ಕೊನೆಯ ಗಳಿಗೆಯಲ್ಲಿ ಹೆಸರು ಕೈತಪ್ಪಿದ ಬೆನ್ನಲ್ಲೇ ಭಟ್ಕಳ ಶಾಸಕ ಹಾಗೂ ಮಾಜಿ ಸಚಿವ ಮಂಕಾಳ...

ಗೋಕರ್ಣ: ಪ್ರತಿಯೊಬ್ಬ ಮನುಷ್ಯನಿಗೂ ಜೀವಿತಾವಧಿಯಲ್ಲಿ ಇಂತಿಷ್ಟೇ ಆಹಾರ ಸೇವಿಸಬೇಕೆಂಬ ವಿಧಿ ನಿಯಮವಿರುತ್ತದೆ. ಅಗತ್ಯಕ್ಕಿಂತ ಹೆಚ್ಚು ಆಹಾರ ಸ್ವೀಕರಿಸಿದಂತೆ ಮನುಷ್ಯ ಮೃತ್ಯುವಿಗೆ ಹತ್ತಿರವಾಗುತ್ತಾನೆ. ವಿಧಿವತ್ತಾಗಿ ಮತ್ತು ಹಿತಮಿತವಾಗಿ ಮಾಡುವ...

ಅಥಣಿ (ಬೆಳಗಾವಿ): ಸಿಇಐಆರ್ (CEIR) ಪೋರ್ಟಲ್ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಲಾದ ₹50 ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಅಥಣಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಅವುಗಳ ನೈಜ ವಾರಸುದಾರರಿಗೆ ಹಸ್ತಾಂತರಿಸಲಾಯಿತು....

ಭಟ್ಕಳ: ಅಪ್ರಾಪ್ತ ವಯಸ್ಸಿನ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಾಹನ ಮಾಲೀಕರಿಗೆ ಭಟ್ಕಳ ಹಿರಿಯ ಸಿವಿಲ್ ನ್ಯಾಯಾಲಯ ತಲಾ ₹25...

error: Content is protected !!